top of page

ತೊಟ್ಟು

ಮುತ್ತು

ಕೊಟ್ಟ

ಬತ್ತಿಗೆ,

ದೀಪ

ಮುಡಿಸುತ್ತದೆ

ಜ್ಯೋತಿ;

ಮುಟ್ಟಿದ್ದೆಲ್ಲ

ಬೆಳಕೇ

ಆಗಲೆಂಬುದು

ಅದರ

ಹೃದಯದ

ನೀತಿ.


ಡಾ.‌ಬಸವರಾಜ ಸಾದರ

3 views0 comments
bottom of page