[ಲೇಖಕಿ ಶ್ರೀದೇವಿ ಕೆರಮನೆಯವರು ನಾಡಿನ ಪ್ರಸಿದ್ಧ ಲೇಖಕರು ಬರೆದ ಕೃತಿಯ ಕುರಿತು ಅಧ್ಯಯನಮಾಡಿ ಅದರ ಕುರಿತಾದ ತಮ್ಮ ಅನಿಸಿಕೆಯನ್ನು ಪ್ರತಿವಾರ ಕೃತಿಕನ್ನಡಿ ಅಂಕಣಕ್ಕೆ ಬರೆಯಲು ತುಂಬುಹೃದಯದಿಂದ ಒಪ್ಪಿಕೊಂಡಿದ್ದಾರೆ. ಈಗಾಗಲೇ ಕೃತಿ ಕನ್ನಡಿಯ ಅಡಿಯಲ್ಲಿ ಮೂರು ಕೃತಿಗಳ ಕುರಿತು ಅವರು ಬರೆದ ಗ್ರಂಥವಲೋಕನ ಪ್ರಕಟವಾಗಿವೆ. ಶ್ರೀದೇವಿಯವರಿಗೆ ಆಲೋಚನೆಯ ಪರವಾಗಿ ವಂದನೆಗಳು - ಸಂಪಾದಕ ]
ಗ್ರಂಥಾವಲೋಕನ -4
ಪುಸ್ತಕ- ಉರಗವೇಣಿಯರೇ ಕೇಳಿ.
ಲೇಖಕರು- ಪಿ ಬಿ ಪ್ರಸನ್ನ
ಪ್ರಕಾಶನ- ಸುಮಾ ಪ್ರಕಾಶನ, ಬೆಂಗಳೂರು
ಬೆಲೆ- ೧೨೫/-