top of page

ಅರ್ಥ


ಆಲೋಚನೆ, ಕ್ರಿಯೆ ಎತ್ತರದ್ದಾಗಿರಲಿ,

ಗಂಟಲು ಹರಿವ ದನಿಯಲ್ಲ;

ಗುಡುಗು ಸಿಡಿಲುಗಳಿಗೇನರ್ಥ,

ಮಳೆಯಾದಾಗಲೆ ಚೈತನ್ಯ, ಜಗಕ್ಕೆಲ್ಲ.


ಡಾ. ಬಸವರಾಜ ಸಾದರ.

--- + ---

14 views0 comments
bottom of page