top of page

ತೊಟ್ಟು-೭೮

ಕೂಡಿಟ್ಟರೂ,

ಲೂಟಿ

ಹೊಡೆದು

ಕೋಟಿ ಕೋಟಿ

ಹಣ,

ಉಣ್ಣುವುದು

ಕಣ,

ಬೆಂಬಿಡದು

ಮರಣ;

ಕರೆ

ಬಂದಾಗ

ಬಿಡಬೇಕು

ಎಲ್ಲ ಇಲ್ಲೇ!

ಕೊನೆಗೆ

ಬರಿಗೈಯ

ಪಯಣ!!


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page