top of page

ತೊಟ್ಟು-೩೧೨

ಕೊಡು-ಕೊಳೆ

-------------------

'ದೇವರ

ಭಯವಾದರೂ

ಇರಬಾರದೆ?,

ಲಂಚ

ತಿನ್ನುವಾಗ

ನಿನಗೆ?'-

ಪತ್ರಕರ್ತನ

ಪ್ರಶ್ನೆ-

ಭ್ರಷ್ಟನಿಗೆ;

'ದೇವರಿಗೆ

ಕಾಣಿಕೆ

ಸಲ್ಲಿಸಿಯೇ

ಬಂದಿರುವೆ

ಮೊದಲೇ'-

ಲಂಚಕೋರನ

ಉತ್ತರ,-

ಕೇಳಿದವನಿಗೆ!


ಡಾ. ಬಸವರಾಜ ಸಾದರ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comentários


©Alochane.com 

bottom of page