ತೊಟ್ಟು-೨೮೦ಆಲೋಚನೆJun 26, 20221 min readಕಲ್ಲು-ಹೃದಯ------------------ಕೆತ್ತಬಹುದುಯಾವುದೇಹೆಸರನ್ನುಸುಂದರಅಕ್ಷರಗಳಿಂದಕಗ್ಗಲ್ಲಿನಲ್ಲಿ;ಪಡಿ-ಮೂಡಿಸುವುದು ಕಷ್ಟಅದೇಹೆಸರಕ್ಷರಗಳನ್ನುಬೇರೆಯವರಮನಸ್ಸು,ಹೃದಯಗಳಲ್ಲಿ.ಡಾ. ಬಸವರಾಜ ಸಾದರ.
ಮಾತನಾಡುವ ಕಷ್ಟ!ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...
ಬೆಪ್ಪುತಕ್ಕಡಿಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.
ಅಹಮಧಿಕಾರಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....
......THE greatest MISERY...!!!!🤣🤣🤣🤣🤣