top of page

ತೊಟ್ಟು-೨೬೭

ಉಪೇಕ್ಷೆ-ಶಿಕ್ಷೆ


ಅಡಿಯ

ಒಂದು

ಕಲ್ಲು

ಸರಿದರೂ

ಇಡಿಯ

ಕಟ್ಟಡ

ನಾಶ;

'ಒಂದೇನು

ಮಹಾ'

ಎಂದು

ತೋರಿದರೆ

ಉಪೇಕ್ಷೆ,

ಕಟ್ಟಿಟ್ಟದ್ದು

ನಾಳೆ

ಹೊರಲಾಗದ

ಶಿಕ್ಷೆ.


ಡಾ. ಬಸವರಾಜ ಸಾದರ

 
 
 

Recent Posts

See All
ದೀಪಾವಸಾನ

ಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---

 
 
 
ವ್ಯವಸ್ಥೆ

ಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---

 
 
 

Comments


©Alochane.com 

bottom of page