ತೊಟ್ಟು-೨೬೭Nishanth ShreepadJun 3, 20221 min readಉಪೇಕ್ಷೆ-ಶಿಕ್ಷೆಅಡಿಯಒಂದುಕಲ್ಲುಸರಿದರೂಇಡಿಯಕಟ್ಟಡನಾಶ;'ಒಂದೇನುಮಹಾ'ಎಂದುತೋರಿದರೆ ಉಪೇಕ್ಷೆ,ಕಟ್ಟಿಟ್ಟದ್ದುನಾಳೆಹೊರಲಾಗದಶಿಕ್ಷೆ.ಡಾ. ಬಸವರಾಜ ಸಾದರ
ದೀಪಾವಸಾನಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---
ವ್ಯವಸ್ಥೆಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---
Comments