ತೊಟ್ಟು-೧೫೬ಆಲೋಚನೆFeb 16, 20221 min readಬಟ್ಟೆಯಳಲು-----------------ಬತ್ತಲೆ ಇದ್ದಿರಿಹುಟ್ಟುವಾಗ,ಮಳೆ-ಚಳಿ-ಬಿಸಿಲುತಡೆಯಲು,ಅಬರುಮುಚ್ಚಲು ಹೊಚ್ಚಿದೆ ನಿಮ್ಮ ಮೈಯನ್ನ;ತೊಟ್ಟುದೊಡ್ಡವರಾದನೀವೇಈಗಕಳೆಯುತ್ತಿದ್ದೀರಿನನ್ನ ಪೂರ್ತಿಮಾನವನ್ನ.ಡಾ. ಬಸವರಾಜ ಸಾದರ
ಮಾತನಾಡುವ ಕಷ್ಟ!ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...
ಬೆಪ್ಪುತಕ್ಕಡಿಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.
ಅಹಮಧಿಕಾರಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....
Bình luận