top of page

ತೊಟ್ಟು-೧೩೫

ಜೀವಂತ ದೇವರು


ಕಲ್ಲು ಕಟೆದು

ಚಿನ್ನ ಕರಗಿಸಿ

ಮಣ್ಣು ಮಿದ್ದಿ

ಕಟ್ಟಿಗೆ ಕೊರೆದು

ದೇವರ

ಮೂರ್ತಿಗಳ

ಮಾಡುತ್ತಲೇ

ಬಂದಿದ್ದಾನೆ

ಮನುಷ್ಯ!

ತನ್ನೊಳಗಿನ

ದೇವರನ್ನು

ಕಂಡುಕೊಳ್ಳಲು

ಇನ್ನೂ

ಆಗಿಯೇ ಇಲ್ಲ

ಅದೇ

ಮನುಷ್ಯ!!


ಡಾ. ಬಸವರಾಜ ಸಾದರ

2 views0 comments

©Alochane.com 

bottom of page