top of page

ತೊಟ್ಟು-೧೧೨

ಕರುಣೆಯ ಸಾವು

--------------------

ದುರ್ಮರಣದಲ್ಲಿ

ಸಾಯುವ

ವ್ಯಕ್ತಿಯ

ಭಾವಚಿತ್ರ

ತೆಗೆಯುತ್ತಾನೆ

ಮಾನವ;

ಹಾರುವ

ಪ್ರಾಣಕ್ಕೆ

ಹನಿ

ನೀರು

ಬಿಡದ

ಅವನೇ

ನಿಷ್ಕರುಣಿ,

ದಾನವ.


ಡಾ. ಬಸವರಾಜ ಸಾದರ

4 views0 comments

©Alochane.com 

bottom of page