top of page

ಚೆನ್ನವೀರ ಕಣವಿ!

ಚೆಂಬೆಳಕಿನಿಂದ ಸವಿಗನ್ನಡ ಸುನೀತ,

ಮಕರಂದದಿಂದ ನಾಡಿನಲಿ ಪ್ರಖ್ಯಾತ;

ಸಮನ್ವಯದ ಕವಿ ಕಣವಿಯವರು ಇನ್ನಿಲ್ಲ!

ಕನ್ನಡದ ಕಾವ್ಯ ಶ್ರೀ ಬಡವಾಯಿತಲ್ಲ!

*

ನಾಡೋಜ,ಪಂಪ, ರಾಜ್ಯೋತ್ಸವ ಪ್ರಶಸ್ತಿ,

ಪುರಸ್ಕೃತರು,ಸಜ್ಜನರು,

ಕನ್ನಡದ ಆಸ್ತಿ!

ಯಾರನೂ ನೋಯಿಸದ ಸಹೃದಯಿ ಕಣವಿ!

ಇನ್ನಿಲ್ಲ!ಕನ್ನಡತಿಯಾದಳೈ

ಬಡವಿ!

ಬೀರಣ್ಣ ನಾಯಕ ಹಿರೆಗುತ್ತಿ

13 views0 comments

©Alochane.com 

bottom of page