top of page

ಖಾದಿ - ಕಾವಿ

ಖಾದಿ ಧರಿಸಿದವರೆಲ್ಲ ಸಜ್ಜನರಲ್ಲ!

ಕಾವಿ ಹಾಕಿದವರೆಲ್ಲ ಸನ್ಯಾಸಿಗಳಲ್ಲ!!

ದುರಾಸೆಯು ಮಿತಿಮೀರಿದೆಯಲ್ಲ!!

ಉಡುಪು ಧರಿಸಿ ಬೂಟಾಟಿಕೆ ಸಲ್ಲ!!

ಒಳಗಿನ ಹೂರಣ ದೇವರೇ ಬಲ್ಲ!!


ಶುಭ್ರತೆ ಖಾದಿ - ತ್ಯಾಗವೇ ಕಾವಿ!!

ಅರ್ಥವ ಅಳವಡಿಸುತ, ಅನುಸರಿಸಿ,

ಶ್ರೇಷ್ಠತೆಯ ಉಳಿಸಬೇಕಾಗಿದೆಯಲ್ಲ!!

ಸಾಮಾಜಿಕ ಧರ್ಮವ ಪಾಲಿಸಿದರೆಲ್ಲ!

ಭೂಮಿಯು ಸ್ವರ್ಗವೇ ಆಗುವುದಲ್ಲ!!!!!!


ಸಾವಿತ್ರಿ ಶಾಸ್ತ್ರಿ, ಶಿರಸಿ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Commentaires


©Alochane.com 

bottom of page