top of page

ನಿತ್ಯಾತ್ಮ
ಮರೆಸ ಹೊರಟಷ್ಟೂ ಮನದಾಳಕ್ಕಿಳಿಯುವ, ಸರಿಸ ಹೊರಟಷ್ಟೂ ಸನಿಹವಾಗುವ ತತ್ವಸತ್ಯ ಮಹಾತ್ಮ; ಅರಿಯರೆ ಅತೃಪ್ತಾಸುರರು? ಅದೊಂದು ಕಾಲದೇಶಜನಾಂಗಾತೀತ ನಿತ್ಯಾತ್ಮ. ಡಾ. ಬಸವರಾಜ ಸಾದರ
bottom of page
ಮರೆಸ ಹೊರಟಷ್ಟೂ ಮನದಾಳಕ್ಕಿಳಿಯುವ, ಸರಿಸ ಹೊರಟಷ್ಟೂ ಸನಿಹವಾಗುವ ತತ್ವಸತ್ಯ ಮಹಾತ್ಮ; ಅರಿಯರೆ ಅತೃಪ್ತಾಸುರರು? ಅದೊಂದು ಕಾಲದೇಶಜನಾಂಗಾತೀತ ನಿತ್ಯಾತ್ಮ. ಡಾ. ಬಸವರಾಜ ಸಾದರ