top of page

ತೊಟ್ಟು-೩೧೨

ಕೊಡು-ಕೊಳೆ ------------------- 'ದೇವರ ಭಯವಾದರೂ ಇರಬಾರದೆ?, ಲಂಚ ತಿನ್ನುವಾಗ ನಿನಗೆ?'- ಪತ್ರಕರ್ತನ ಪ್ರಶ್ನೆ- ಭ್ರಷ್ಟನಿಗೆ; 'ದೇವರಿಗೆ ಕಾಣಿಕೆ ಸಲ್ಲಿಸಿಯೇ ಬಂದಿರುವೆ ಮೊದಲೇ'- ಲಂಚಕೋರನ ಉತ್ತರ,- ಕೇಳಿದವನಿಗೆ! ಡಾ. ಬಸವರಾಜ ಸಾದರ

ತೊಟ್ಟು-೩೧೨
bottom of page