Nov 19, 20211 min readತೊಟ್ಟು-೬೯ತೊರೆಯಲ್ಲಿಸಿಕ್ಕವನಬದುಕಿಸಲು,ಉಟ್ಟ ಸೀರೆಬಿಚ್ಚಿಎಸೆದಳುಹೃದಯವಂತಳು;ಬಯಲಲ್ಲೇಬತ್ತಲಾಗಿದ್ದಾಳೆಂದುಹಿಡಿದುತಂದುಬಡಿದುಕೊಂದರುಮರ್ಯಾದೆವಂತರು!!ಡಾ. ಬಸವರಾಜ ಸಾದರ
ತೊರೆಯಲ್ಲಿಸಿಕ್ಕವನಬದುಕಿಸಲು,ಉಟ್ಟ ಸೀರೆಬಿಚ್ಚಿಎಸೆದಳುಹೃದಯವಂತಳು;ಬಯಲಲ್ಲೇಬತ್ತಲಾಗಿದ್ದಾಳೆಂದುಹಿಡಿದುತಂದುಬಡಿದುಕೊಂದರುಮರ್ಯಾದೆವಂತರು!!ಡಾ. ಬಸವರಾಜ ಸಾದರ