top of page

ತೊಟ್ಟು-೩೪೭

ಕರುಳಬಳ್ಳಿ

--------------

ಬುಡವೆಲ್ಲೇ

ಇದ್ದರೂ

ಕುಡಿಯ

ವರೆಗೂ

ಹರಿಸುತ್ತದೆ

ಜೀವರಸವ

ತಪ್ಪದೇ

ಬಳ್ಳಿ;

ಹೊಡಮಳ್ಳಿ

ಬಿದ್ದರೂ,

ಕತ್ತರಿಸಿ

ಒಗೆಯದು

ತಾಯ

ಮಮತೆಯ

ದೂರ

ತಳ್ಳಿ.


ಡಾ. ಬಸವರಾಜ ಸಾದರ

1 view0 comments
bottom of page