top of page

ತೊಟ್ಟು-೩೪೪

ದೂರ್ತವಿನಯ

---------------------

ಬೆನ್ನು

ಮುರಿವಂತೆ

ಬಾಗಿದರೆ,

ಮತ್ತೆ

ನೇರವಾಗದು

ಎಲುಬು;

ಎಂಥ

ನಾಟಕವಾಡಿದರೂ

ತೊಳೆದು

ಹೋಗದು,

ಗೋಸುಂಬೆಗಳ

ಮನದ

ಕಿಲುಬು.


ಡಾ. ಬಸವರಾಜ ಸಾದರ

1 view0 comments
bottom of page