top of page

ತೊಟ್ಟು-೩೪೦

ಕೀಳುಕ್ರಿಯೆ

----------------

ಬೇಡಾದ

ಪುಟಗಳ

ಕಿತ್ತುಹಾಕಿ,

ಇತಿಹಾಸದ

ಪಠ್ಯ

ತಿರುಚಲಾಗದು;

ಬೇಕಾದ

ಸುಳ್ಳುಗಳ

ತೂರಿಸಿ,

ಮತ

ರಾಜಕೀಯ

ಸಾಧಿಸಲಾಗದು.


ಡಾ. ಬಸವರಾಜ ಸಾದರ.

1 view0 comments
bottom of page