top of page

ತೊಟ್ಟು-೨೮೨

ನಿರಂತರ

------------

ಕ್ರಾಂತಿಯ

ಹಾದಿಗೆ

ಇರದು,

ಎಂದೂ

ನಿಲುಗಡೆ;

ಸರ್ವರಿಗೂ

ನ್ಯಾಯ

ಸಿಗುವ

ವರೆಗೆ,

ಇಲ್ಲ

ಹೋರಾಟದಿಂದ

ಅದಕೆ

ಬಿಡುಗಡೆ.


ಡಾ. ಬಸವರಾಜ ಸಾದರ

2 views1 comment
bottom of page