top of page

ತೊಟ್ಟು-೨೫೮

ನುಡಿನೋವು

------------------

ನಿತ್ಯವೀಗ,

ಸತ್ಯವನ್ನು

ಕೊಲ್ಲುವ

ಮಿಥ್ಯವೆಂಬ

ಹೆಣದ

ಮೆರವಣಿಗೆ;

ಎತ್ತಿ

ಹೇಳಿ ಹೇಳಿ,

ಸೋತು

ಸುಣ್ಣವಾಗುತ್ತಿದೆ,

ಎಂದೂ

ದಣಿಯದ

ಬರವಣಿಗೆ.


ಡಾ. ಬಸವರಾಜ ಸಾದರ

3 views0 comments
bottom of page