May 23, 20221 min readತೊಟ್ಟು-೨೫೨ಹೊಣೆ-ಋಣ-----------------ಎಷ್ಟೊಂದುಹೊಣೆಸಮುದ್ರಕ್ಕೆ!ಉಪ್ಪುನೀರಸೋಸಿಸಿಹಿನೀರಮಳೆಸುರಿಸುತ್ತದೆಇಳೆಗೆ;ಋಣಗೇಡಿಯಲ್ಲಇಳೆ,ಬಿದ್ದ ನೀರಮರಳಿತಲುಪಿಸಿತೃಪ್ತಿಪಡೆಯುತ್ತದೆ ಕಡಲಿಗೆ.ಡಾ. ಬಸವರಾಜ ಸಾದರ.
ಹೊಣೆ-ಋಣ-----------------ಎಷ್ಟೊಂದುಹೊಣೆಸಮುದ್ರಕ್ಕೆ!ಉಪ್ಪುನೀರಸೋಸಿಸಿಹಿನೀರಮಳೆಸುರಿಸುತ್ತದೆಇಳೆಗೆ;ಋಣಗೇಡಿಯಲ್ಲಇಳೆ,ಬಿದ್ದ ನೀರಮರಳಿತಲುಪಿಸಿತೃಪ್ತಿಪಡೆಯುತ್ತದೆ ಕಡಲಿಗೆ.ಡಾ. ಬಸವರಾಜ ಸಾದರ.