top of page

ತೊಟ್ಟು-೨೧೭

ಭಸ್ಮಾಸುರ.

-------------------

ಯಾರೇ

ಹಚ್ಚಲಿ

ದ್ವೇಷದ

ಬೆಂಕಿ,

ವ್ಯಾಪಿಸದೆ

ಇರದು

ಇಡೀ

ಸಮೂಹವನ್ನು;

ಒಮ್ಮೆ

ಭಗ್ಗೆಂದರೆ

ಸಾಕು,

ಸುಟ್ಟು

ಬೂದಿ

ಮಾಡದೆ

ಬಿಡದು,

ಇಟ್ಟವರ

ಬುಡವನ್ನೂ.


ಡಾ. ಬಸವರಾಜ ಸಾದರ

2 views0 comments
bottom of page