top of page

ತೊಟ್ಟು-೧೬೨.

ನೆಲ-ಕುಲ


ಮಣ್ಣೊಳಗೆ

ಮಣ್ಣಾಗುವ

ಶವಗಳಿಗೂ

ಹುಗಿಯಲು

ಮಾಡಿದ್ದಾರೆ

ಬೇರೆ ಬೇರೆ

ಜಾತಿಯ

ನೆಲ;

ಪಂಚ-

ಭೂತಗಳಿಗಿಲ್ಲ

ಇಂಥ

ಸೂತಕವೆಂಬುದ

ಅರಿಯುತ್ತಲೇ

ಇಲ್ಲ

ಮನುಕುಲ.


ಡಾ. ಬಸವರಾಜ ಸಾದರ


4 views0 comments
bottom of page