top of page

ತೊಟ್ಟು-೧೬೧.

ಕಣವಿ ಕಾವ್ಯದ ಬಣವಿ


ಸದುವಿನಯದ

ಕವಿತ್ವ

ಬೆಳೆದು

ಚೆಂಬೆಳಕ

ಒಟ್ಟಿದರು

ನಮ್ಮ

ಕಣವಿ;

ಕಣ

ಮಾಡಿ

ಹಂತಿ

ಹೂಡಿ,

ಒಕ್ಕಬೇಕಿದೆ

ಸರ್ವ-

ಹೃದಯ

ಸಂಸ್ಕಾರಿ

ಕಾವ್ಯದ

ಬಣವಿ.


ಡಾ. ಬಸವರಾಜ ಸಾದರ.

4 views0 comments
bottom of page