top of page

ತೊಟ್ಟು-೧೫೮

ಆಣೆ ಸಾಕ್ಷಿ

-----------------

ಆತ್ಮಸಾಕ್ಷಿ

ಮರೆತ

ಆಣೆಗಿಲ್ಲ

ಕಾಣಿ

ಬೆಲೆ;

ಮನ

ಮಂಜುನಾಥನ

ವಂಚಿಸಿದರೆ,

ಅಲ್ಲವೆ

ಸತ್ಯದ

ಕೊಲೆ?


ಡಾ. ಬಸವರಾಜ ಸಾದರ

2 views0 comments
bottom of page