ಲಜ್ಜೆಪ್ರಬೇಧshreepadnsDec 10, 20231 min readಸಚ್ಚಾರಿತ್ರ್ಯವಂತರು,ಲಜ್ಜೆ'ಪಡು'ತ್ತಾರೆ;ಮೂರೂ ಬಿಟ್ಟವರು,ಲಜ್ಜೆ'ಗೆಡು'ತ್ತಾರೆ.ಡಾ. ಬಸವರಾಜ ಸಾದರ. --- + ---
ದೀಪಾವಸಾನಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---
ವ್ಯವಸ್ಥೆಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---
Commenti