Nov 11 min readರಿಕಾಮಿಮಳೆಯೂ ಇಲ್ಲ, ಬೆಳೆಯೂ ಇಲ್ಲ,ರಿಕಾಮಿಯಾಗಿವೆ ಭೂಮಿ-ಆಕಾಶ;ಬೀಳುತ್ತಿದೆ ಜನ-ಜಗದುದರಕೆ ಬೆಂಕಿ,ಕಾಯುತ್ತಿದೆ ಬರ ಬರಲು ಅವಕಾಶ.ಡಾ. ಬಸವರಾಜ ಸಾದರ. --- + ---
ಮಳೆಯೂ ಇಲ್ಲ, ಬೆಳೆಯೂ ಇಲ್ಲ,ರಿಕಾಮಿಯಾಗಿವೆ ಭೂಮಿ-ಆಕಾಶ;ಬೀಳುತ್ತಿದೆ ಜನ-ಜಗದುದರಕೆ ಬೆಂಕಿ,ಕಾಯುತ್ತಿದೆ ಬರ ಬರಲು ಅವಕಾಶ.ಡಾ. ಬಸವರಾಜ ಸಾದರ. --- + ---