ಪ್ರೊ.ಪ್ರಶಾಂತ ಮೂಡಲಮನೆ ಇವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಹೊನ್ನಾವರ ತಾಲೂಕಾ ಕ.ಸಾ.ಪ.ದಲ್ಲಿ ಗೌರವ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಓದು, ಬರವಣಿಗೆಯ ಜೊತೆಗೆ ಕೃಷಿಯಲ್ಲಿ ಅಪಾರ ಆಸಕ್ತಿ. ಐನೂರಕ್ಕೂ ಹೆಚ್ಚು ಕಾರ್ಯಕ್ರಮ ನಿರೂಪಣೆ ಮಾಡಿರುವ ಇವರು ಅದರಲ್ಲಿ ಸಿದ್ಧ ಹಸ್ತರು. 2018 ರಲ್ಲಿ ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ ದಿಂದ ಯುವ ಕೃತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ - ಸಂಪಾದಕ
ಕವಿತೆ ಆಪ್ತವಾಗಿ ಮನವ ಮುಟ್ಟಿತು ಪ್ರಶಾಂತ. ಡಾ.ಶ್ರೀಪಾದ ಶೆಟ್ಟಿ.