top of page

ಬೆಪ್ಪುತಕ್ಕಡಿ

ಬೆಂಡಾದ

ತರಾಜು,

ತೂಗೀತೆ

ಸಮೃದ್ಧಿ

ತುಂಬಿದ

ಭಾಜನ-ಭಾಂಡ?

ಹುಳುಕು ತೂಗಿ

ಕೊಳಕಾದ

ತ್ರಾಸಿಗೆ

ತಿಳಿದೀತು ಹೇಗೆ

ಬೆಳಕಿನ

ಬ್ರಹ್ಮಾಂಡ?


ಡಾ. ಬಸವರಾಜ ಸಾದರ.

 
 
 

Comments


©Alochane.com 

bottom of page