top of page

ತೊಟ್ಟು

ಮರ

ಕಿತ್ತೊಗೆಯತೊಡಗಿದ

ಮದ್ದಾನೆಗೆ,

ಮೇಲಿದ್ದ ಎಲೆ ಹೇಳಿತು-

'ನಾಳಿನ

ಕೂಳಿನ ಬಗ್ಗೆ

ಈಗಲೆ

ಯೋಚಿಸು'

- ಎಂದು.


ಡಾ. ಬಸವರಾಜ ಸಾದರ

3 views0 comments
bottom of page