top of page

ತೊಟ್ಟು-೩೦೫

ಬೆಣ್ಣೆ ಬೇಕಿಲ್ಲ

-----------------

ಕಲ್ಲು

ಮನ

ಕರಗಿಸಲು

ಬೇರೇನು

ಬೇಕು?

ನಂಬಿಗೆಯ

ಹುಟ್ಟಿಸುವ

ಮಾತೆರಡು

ಸಾಕು.


ಡಾ. ಬಸವರಾಜ ಸಾದರ

2 views0 comments

Comments


©Alochane.com 

bottom of page