ತೊಟ್ಟು-೨೮೧ಆಲೋಚನೆJun 26, 20221 min readಪಟ್ಟು ಪಠ್ಯ!-----------------ಪಟ್ಟುಹಿಡಿಯಬೇಕೆರಾಜಕೀಯಪಕ್ಷ-ಪಟುಗಳುಮಕ್ಕಳಪಠ್ಯದವಿಷಯದಲ್ಲಿ?ಸುಟ್ಟುಕರಕಾಗದಿರವೆ,ಮೊಗ್ಗುಮನಸುಗಳು,ಪುಸ್ತಕದಲ್ಲೇತರ-ತಮ-ದ್ವೇಷದಬೆಂಕಿಯಹಚ್ಚಿದಲ್ಲಿ?ಡಾ. ಬಸವರಾಜ ಸಾದರ
ಮಾತನಾಡುವ ಕಷ್ಟ!ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...
ಬೆಪ್ಪುತಕ್ಕಡಿಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.
ಅಹಮಧಿಕಾರಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....
👍👍👍👍👍👍👍👌🏾👌🏾👌🏾