top of page

ತೊಟ್ಟು-೨೮೧

ಪಟ್ಟು ಪಠ್ಯ!

-----------------

ಪಟ್ಟು

ಹಿಡಿಯಬೇಕೆ

ರಾಜಕೀಯ

ಪಕ್ಷ-ಪಟುಗಳು

ಮಕ್ಕಳ

ಪಠ್ಯದ

ವಿಷಯದಲ್ಲಿ?

ಸುಟ್ಟು

ಕರಕಾಗದಿರವೆ,

ಮೊಗ್ಗು

ಮನಸುಗಳು,

ಪುಸ್ತಕದಲ್ಲೇ

ತರ-ತಮ-ದ್ವೇಷದ

ಬೆಂಕಿಯ

ಹಚ್ಚಿದಲ್ಲಿ?


ಡಾ. ಬಸವರಾಜ ಸಾದರ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

1 Comment


SHREYAS PARICHARAN
Jun 26, 2022

👍👍👍👍👍👍👍👌🏾👌🏾👌🏾

Like

©Alochane.com 

bottom of page