ತೊಟ್ಟು-೨೬೩Nishanth ShreepadJun 3, 20221 min readಒಂದೆ ಕಾಲ-------------ಕಾಲವೆಂದರೆಒಂದೆ-ಈ ಕ್ಷಣದನುಭವದವರ್ತಮಾನ ಕಾಲ;ಭೂತಹಚ್ಚುತ್ತದೆಹಿಂದೆಹೋದುದರಹಳಹಳಿಗೆ;ಭವಿಷ್ಯ,ಬಾಯಿತೆರೆಸುತ್ತದೆನಾಳೆಬರ-ಬಹುದೆಂದು,ಒಳ್ಳೆಯಗಳಿಗೆ.ಡಾ. ಬಸವರಾಜ ಸಾದರ.
ದೀಪಾವಸಾನಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---
ವ್ಯವಸ್ಥೆಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---
Commentaires