Jun 26, 20221 min readತೊಟ್ಟು-೨೫೯ಬೆಂಕಿ-ವ್ಯಾಪ್ತಿ----------------ಕಡ್ಡಿಗಿರುವಮುನ್ನವೇ ಅರಿತಿರಬೇಕು ಬೆಂಕಿಹರಡುವವ್ಯಾಪ್ತಿ; ಉರಿಹತ್ತಿದಮೇಲೆಹೊಯ್ಕೊಂಡರೂ ನಿಲ್ಲದು, ಆಗುವುದೆಲ್ಲ ಪರಿಸಮಾಪ್ತಿ.ಡಾ. ಬಸವರಾಜ ಸಾದರ
ಬೆಂಕಿ-ವ್ಯಾಪ್ತಿ----------------ಕಡ್ಡಿಗಿರುವಮುನ್ನವೇ ಅರಿತಿರಬೇಕು ಬೆಂಕಿಹರಡುವವ್ಯಾಪ್ತಿ; ಉರಿಹತ್ತಿದಮೇಲೆಹೊಯ್ಕೊಂಡರೂ ನಿಲ್ಲದು, ಆಗುವುದೆಲ್ಲ ಪರಿಸಮಾಪ್ತಿ.ಡಾ. ಬಸವರಾಜ ಸಾದರ