ತೊಟ್ಟು- ೨೪೪.ಆಲೋಚನೆMay 16, 20221 min readಇರುವೆ---------ಶ್ರಮಿಕಇರುವೆಗಳೆಲ್ಲದುಡಿಯುತ್ತಲೇ ಪ್ರಾರ್ಥನೆಮಾಡಿದವು.ದೇವರನ್ನುಳಿದುಮತ್ತಾರಿಗೂಕೇಳಲಿಲ್ಲಆ ಬೆವರ ಭಾಷೆ!!ಕೇಳಿಸಿಕೊಂಡದೇವರೆಂದ-'ನಿಮ್ಮಂಥವರಜೊತೆ ಮಾತ್ರನಾ-ನಿರುವೆ'-ಅದುನನ್ನ ಆಸೆ.ಡಾ. ಬಸವರಾಜ ಸಾದರ
ಮಾತನಾಡುವ ಕಷ್ಟ!ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...
ಬೆಪ್ಪುತಕ್ಕಡಿಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.
ಅಹಮಧಿಕಾರಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....
Comments