top of page

ತೊಟ್ಟು-೨೧೬

ಆದ್ಯತೆ

---------

ಈಗ

ಜರೂರಾಗಿ

ನಡೆಯಬೇಕಿದೆ,

ಮನುಷ್ಯತ್ವ

ಉಳಿಸುವ

ಚಳವಳಿ;

ಇಲ್ಲದಿರೆ

ನಿತ್ಯ

ಬೆಳೆಯುತ್ತಲೇ

ಹೋಗುತ್ತದೆ

ನರರಾಕ್ಷಸರ

ಕೆಟ್ಟ ತಳಿ.


ಡಾ. ಬಸವರಾಜ ಸಾದರ

4 views0 comments
bottom of page