top of page

ತೊಟ್ಟು-೨೧೬

ಆದ್ಯತೆ

---------

ಈಗ

ಜರೂರಾಗಿ

ನಡೆಯಬೇಕಿದೆ,

ಮನುಷ್ಯತ್ವ

ಉಳಿಸುವ

ಚಳವಳಿ;

ಇಲ್ಲದಿರೆ

ನಿತ್ಯ

ಬೆಳೆಯುತ್ತಲೇ

ಹೋಗುತ್ತದೆ

ನರರಾಕ್ಷಸರ

ಕೆಟ್ಟ ತಳಿ.


ಡಾ. ಬಸವರಾಜ ಸಾದರ.

2 views0 comments

コメント


©Alochane.com 

bottom of page