top of page

ತೊಟ್ಟು-೨೧೫

ಅನ್ಯಾಯದ ಕೊಳ್ಳಿ.

--------------------------

ಅನ್ಯಾಯದೆದುರು

ಮೌನ

ವಹಿಸುವ

ವ್ಯವಸ್ಥೆ,

ಅನ್ಯಾಯವನೊಪ್ಪಿ

ಸಮರ್ಥಿಸಿದಂತೆ;

ಇನ್ನಾವ

ದೇವರು

ಬಂದು

ರಕ್ಷಿಸಲು

ಸಾಧ್ಯ

ಅದನ್ನು?

ಆಗುವುದು

ಖಚಿತ,

ಕೊಳ್ಳಿಬಿದ್ದ

ಹಾಳೂರಿನಂತೆ


ಡಾ. ಬಸವರಾಜ ಸಾದರ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page