top of page

ತೊಟ್ಟು-೨೦೬

ನವಯುಗಾದಿ

----------------------

ಬೇಕಾದರೆ

ಸಿಹಿಯೇ

ಆಗುತ್ತದೆ

ಕಹಿ ಬೇವು;

ಬೇಡವಾದರೆ

ಕಹಿಯೇ

ಆಗುತ್ತದೆ

ಸಿಹಿ ಬೆಲ್ಲ!

ಯುಗಾದಿಯದಿದು

ನವ ತಂತ್ರ;

ಆಗುತ್ತಿದೆ

ಅದುವೇ,

ಹೃದಯ

ಮನಸು

ನಾಲಿಗೆಗಳ

ಮಂತ್ರ.


ಡಾ. ಬಸವರಾಜ ಸಾದರ

2 views0 comments
bottom of page