Mar 27, 20221 min readತೊಟ್ಟು-೧೯೦ನಿಜಗೆಲುವು---------------ಇಬ್ಬರೇಮಾಡಿದಯುದ್ಧಗೆದ್ದು,ಗೆಲುವನ್ನೆಅರ್ಪಿಸಿದಅಣ್ಣನಿಗೆಬಾಹುಬಲಿ;ಸಾವಿರ ಸಾವಿರಜನರ ಕೊಂದಯುದ್ಧಾಹಂಕಾರಿಯೇಅವನವೀರ ವೈರಾಗ್ಯವನೋಡಿಯಾದರೂನೀ ಕಲಿ.ಡಾ. ಬಸವರಾಜ ಸಾದರ
ನಿಜಗೆಲುವು---------------ಇಬ್ಬರೇಮಾಡಿದಯುದ್ಧಗೆದ್ದು,ಗೆಲುವನ್ನೆಅರ್ಪಿಸಿದಅಣ್ಣನಿಗೆಬಾಹುಬಲಿ;ಸಾವಿರ ಸಾವಿರಜನರ ಕೊಂದಯುದ್ಧಾಹಂಕಾರಿಯೇಅವನವೀರ ವೈರಾಗ್ಯವನೋಡಿಯಾದರೂನೀ ಕಲಿ.ಡಾ. ಬಸವರಾಜ ಸಾದರ