top of page

ತೊಟ್ಟು-೧೫೯

ಕರುಳ ಕೋರಿಕೆ

-----------------

ಸಾಕಷ್ಟು

ಸುಟ್ಟಿದ್ದೀರಿ

ಈ‌, ನೆಲವ,

ಈಗ

ಮತ್ತಾವ

ಕಡ್ಡಿಯನೂ

ಗೀರಬೇಡಿ;

ಉರಿವ

ಬೆಂಕಿಯಲ್ಲಿ

ನಿಮ್ಮ

ಮೈಯ

ಕಾಯಿಸಿಕೊಂಡು,

ಹಡೆದವ್ವನನು

ಬೂದಿ

ಮಾಡಬೇಡಿ.


ಡಾ. ಬಸವರಾಜ ಸಾದರ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Kommentare


©Alochane.com 

bottom of page