top of page

ತೊಟ್ಟು-೧೫೪

ಅರಿವಿಗೆ ಉರಿ

-------------------

ಅರಿವು

ಮಾರಿಕೊಂಡವರು

ಅರಿವೆಗೆ

ಹೊಡೆದಾಡುತ್ತಾರೆ;

ಉರಿಯ

ಹಚ್ಚಿದವರು

ತುಪ್ಪ

ಸುರಿಯುತ್ತಲೇ

ಇರುತ್ತಾರೆ.

ವಿಘ್ನಸಂತೋಷಿಗಳಿಗೆ

ಅಡುಂಬೊಲ

ಈ ನೆಲ;

ಎಲ್ಲ ಸೇರಿ

ಕುಂದಿಸುತ್ತಿದ್ದಾರೆ

ದೇಶದ ಬಲ.


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page