top of page

ತೊಟ್ಟು-೧೩೪

ಸಾಕ್ಷರನಾಹುತ


ಭಾಷೆಯ

ಹದ

ಕೆಡಿಸಿದವರು

ಯಾರು?

ಭಾಷೆಗಳ

ಕಲಿತವರು;

ದೇಶದ

ಮುದ

ಗುಡಿಸಿದವರು

ಮತ್ತಾರು?

ಪ್ರೀತಿಯ

ನೆಲದಲ್ಲಿ

ದ್ವೇಷದ

ಬೀಜ

ಬಿತ್ತಿದವರು.


ಡಾ. ಬಸವರಾಜ ಸಾದರ

 
 
 

Comentarios


©Alochane.com 

bottom of page