Jan 15, 20221 min readತೊಟ್ಟು-೧೨೯ಮಾರು-ಕಟ್ಟೆ-----------------ಬೇಕಿಲ್ಲನನ್ನ ಕವಿತೆಗೆಮಾರುಕಟ್ಟೆ,ಸಾಕದಕೆಓದುಗರಹೃದಯವಷ್ಟೆ.ಕಣ್ಣೀರ ಒರೆಸಿಪ್ರೀತಿಯ ಅರಳಿಸಿ,ಮನಕೆ ಮುದನೀಡಿದರೆಅದುವೆ ಸಾಕು,ಹುಲಗೂರಸಂತೆಯ.ಹಣಯಾಕೆ ಬೇಕು?ಡಾ. ಬಸವರಾಜ ಸಾದರ
ಮಾರು-ಕಟ್ಟೆ-----------------ಬೇಕಿಲ್ಲನನ್ನ ಕವಿತೆಗೆಮಾರುಕಟ್ಟೆ,ಸಾಕದಕೆಓದುಗರಹೃದಯವಷ್ಟೆ.ಕಣ್ಣೀರ ಒರೆಸಿಪ್ರೀತಿಯ ಅರಳಿಸಿ,ಮನಕೆ ಮುದನೀಡಿದರೆಅದುವೆ ಸಾಕು,ಹುಲಗೂರಸಂತೆಯ.ಹಣಯಾಕೆ ಬೇಕು?ಡಾ. ಬಸವರಾಜ ಸಾದರ
Comments