ತೊಟ್ಟು-೧೨೧ಆಲೋಚನೆJan 11, 20221 min readಬಯಲತರಂಗ-------------------ಎಷ್ಟೊಂದುದೃಶ್ಯ,ಮತ್ತೆಎಷ್ಟೊಂದುದನಿಗಳಿವೆಈ ಬಟಾಬಯಲಲ್ಲಿ!ಆಗಬೇಕಿವೆನಮ್ಮಂತರಂಗಗಳು,ದೂರದರ್ಶನಮತ್ತುರೇಡಿಯೋ,ಆ ಬಯಲ ದೃಶ್ಯ-ದನಿತರಂಗಗಳಗ್ರಹಿಸುವಲ್ಲಿ.ಡಾ. ಬಸವರಾಜ ಸಾದರ
ಮಾತನಾಡುವ ಕಷ್ಟ!ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...
ಬೆಪ್ಪುತಕ್ಕಡಿಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.
ಅಹಮಧಿಕಾರಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....
Comments