Dec 24, 20211 min readತೊಟ್ಟು-೧೦೦ಊರಿದ ನೂರೂಬೀಜ,ಗಿಡವಾಗಿ,ಹೂ, ಹಣ್ಣು-ಹಂಪಲಕೊಟ್ಟಾವೆಂಬ ದುರಾಸೆಇಲ್ಲಿಲ್ಲ;ಒಂದಾದರೂಮೊಳೆತು,ಮರವಾಗಿ,ನೂರಕ್ಕೆಮತ್ತೆಬೀಜವಾದೀತೆಂಬಮಹದಾಸೆಯೇಇಲ್ಲೆಲ್ಲ.ಡಾ. ಬಸವರಾಜ ಸಾದರ
ಊರಿದ ನೂರೂಬೀಜ,ಗಿಡವಾಗಿ,ಹೂ, ಹಣ್ಣು-ಹಂಪಲಕೊಟ್ಟಾವೆಂಬ ದುರಾಸೆಇಲ್ಲಿಲ್ಲ;ಒಂದಾದರೂಮೊಳೆತು,ಮರವಾಗಿ,ನೂರಕ್ಕೆಮತ್ತೆಬೀಜವಾದೀತೆಂಬಮಹದಾಸೆಯೇಇಲ್ಲೆಲ್ಲ.ಡಾ. ಬಸವರಾಜ ಸಾದರ
Comments