ತೊಟ್ಟುSep 17, 20211 min readಹುಣ್ಣಿಮೆಯ ದಿನ ಬಿಟ್ಟುನಿತ್ಯವೂ ಗ್ರಹಣಚಂದ್ರನಿಗೂ,ತಂಪು-ಬೆಳಕು ನೀಡುವವರಹಣೇಬರಹವೇ ಇಷ್ಟುತೀರದು ಬವಣೆಎಂದೆಂದಿಗೂ.ಡಾ. ಬಸವರಾಜ ಸಾದರ.
ಹುಣ್ಣಿಮೆಯ ದಿನ ಬಿಟ್ಟುನಿತ್ಯವೂ ಗ್ರಹಣಚಂದ್ರನಿಗೂ,ತಂಪು-ಬೆಳಕು ನೀಡುವವರಹಣೇಬರಹವೇ ಇಷ್ಟುತೀರದು ಬವಣೆಎಂದೆಂದಿಗೂ.ಡಾ. ಬಸವರಾಜ ಸಾದರ.
Comments