top of page

ಜಿಲ್ಲಾ ೨೩ ನೇ ಸಾಹಿತ್ಯ ಸಮ್ಮೇಳನ





ಜಿಲ್ಲಾ ಸಾಹಿತ್ಯ ಸಮ್ಮೇಳನದ ಯೋಗ!

ಸಾಹಿತ್ಯದೆಲ್ಲ ಮಜಲುಗಳಲಿ ಪ್ರಭುತ್ವ,

ಸಾಧಿಸಿದ ದಕ್ಷ ಸಮ್ಮೇಳನಾಧ್ಯಕ್ಷ!

ಸಮಾಜಮುಖಿ ಚಿಂತಕ,ಹೃದಯ ಶ್ರೀಮಂತ!

ನಮ್ಮೆಲ್ಲರಾತ್ಮೀಯ ಸಂತ ಶ್ರೀಪಾದ!


ಬೀರಣ್ಣ ನಾಯಕ ಹೆರವಟ್ಟಾ

 
 
 

Recent Posts

See All
ದೀಪಾವಸಾನ

ಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---

 
 
 
ವ್ಯವಸ್ಥೆ

ಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---

 
 
 

Comments


©Alochane.com 

bottom of page