top of page

ಜನವರಿ ಇಪ್ಪತ್ತಾರು!

ಜನರ, ಜನರಿಂದ, ಜನಪರ ಪ್ರಜಾಡಳಿತ!

ಸಾರ್ವಕಾಲಿಕ ಸರ್ವ ಮಾನ್ಯ ಆಡಳಿತ!

ನಮ್ಮದೇ ಸಂವಿಧಾನದ ಜಾರಿಯ ದಿನ!

ಭಾರತೀಯರ ಕನಸು ನನಸಾದ ಸುದಿನ!


ಅಂಬೇಡಕರರು ರಚಿಸಿದ ಸಂವಿಧಾನ!

ಪ್ರಜಾಪ್ರಭುತ್ವದ ವ್ಯವಸ್ಥೆಗೆ ವರದಾನ!

ಜನರ,ಜನರಿಂದ, ಜನಪರ ಪ್ರಜಾತಂತ್ರ!

ಸ್ವಯಂಪ್ರಭುತ್ವ ಸಾಧಿಸಲು ದಿವ್ಯ ಸೂತ್ರ!


ವಿಶ್ವ ಮಾನ್ಯತೆಯ ಅನುಪಮ ಸಂವಿಧಾನ!

ಜಾರಿಯಲಿ ಬಂದ ಈ ದಿನ ಮಹಾ ಸುದಿನ!

ಪ್ರತಿ ಪ್ರಜೆಯು ಸ್ವಯಂಪ್ರಭು ಎಂಬ ಪರಿಜ್ಞಾನ!

ಮೂಡಿಸಿದ ಮಹಾನ್ ಚೇತನಗಳಿಗೆ ನಮನ!


ಬೀರಣ್ಣ ನಾಯಕ ಹಿರೆಗುತ್ತಿ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

תגובות


©Alochane.com 

bottom of page