ಚಾಣಾಕ್ಷರುNov 15, 20231 min readಬಹಿರಂಗದಲಿ ಜಾತ್ಯತೀತ ವೇದಾಂತ!ಅಂತರಂಗದಲಿ ಜಾತೀಯತೆಯ ಭೂತ!ಪಾಶದಲಿ ಬಂಧಿ,ಈ ಜಾತ್ಯಂಧ ಮಂದಿ!ಮಂಕುಬೂದಿಯನೆರಚುವರು ಬೆರಕಿ ಮಂದಿ! ಬೀರಣ್ಣ ನಾಯಕ ಹೆರವಟ್ಟಾ
ಬಹಿರಂಗದಲಿ ಜಾತ್ಯತೀತ ವೇದಾಂತ!ಅಂತರಂಗದಲಿ ಜಾತೀಯತೆಯ ಭೂತ!ಪಾಶದಲಿ ಬಂಧಿ,ಈ ಜಾತ್ಯಂಧ ಮಂದಿ!ಮಂಕುಬೂದಿಯನೆರಚುವರು ಬೆರಕಿ ಮಂದಿ! ಬೀರಣ್ಣ ನಾಯಕ ಹೆರವಟ್ಟಾ
Comments